‘ಅವರು ಬೆಂಕಿ ಹಚ್ಚಲಿ, ನಾವು ಆರಿಸುವ ಕೆಲಸ ಮಾಡುತ್ತೇವೆ’
ಇದೇ ವೇಳೆ ಕೆಂಪಯ್ಯ ಅವರನ್ನು ದ.ಕ. ಜಿಲ್ಲೆಯ ಕೋಮು ಗಲಭೆ ನಿಯಂತ್ರಣಕ್ಕೆಂದೇ ನೇಮಿಸಲಾಗಿದೆ ಎಂಬ ಯಡಿಯೂರಪ್ಪ ಆರೋಪವನ್ನು ತಳ್ಳಿ ಹಾಕಿದ ಸಿಎಂ ಅವರನ್ನು ನೇಮಕವೇ ಮಾಡಿಲ್ಲ ಎಂದಿದ್ದಾರೆ. ಅಂತೂ ದ.ಕ. ಜಿಲ್ಲೆಯ ಹಿಂಸಾಚಾರ ಪ್ರಕರಣಗಳು ಕಾಂಗ್ರೆಸ್ ಮತ್ತು ಬಿಜೆಪಿಗೆ ರಾಜಕೀಯ ಕೆಸರೆರಚಾಟದ ವೇದಿಕೆಯಾಗಿದೆ.