ಎದೆಯ ಮೇಲೆ ಸಿಎಂ ಸಿದ್ದರಾಮಯ್ಯ ಎಂದು ಟ್ಯೂಟು ಹಾಕಿಸಿಕೊಂಡಿರೋ ಅಭಿಮಾನಿ

ಶನಿವಾರ, 20 ಮೇ 2023 (12:50 IST)
ಸಿದ್ದರಾಮಯ್ಯ ಸಿಎಂ ಆಗಿ ಡಿಕೆ ಶಿವಕುಮಾರ್ ಡಿಸಿಎಂ ಆಗಿ ಪದಗ್ರಹಣ  ಮಾಡ್ತಿರುವ ಹಿನ್ನೆಲೆ ಕಂಠೀರವ ಕ್ರೀಡಾಂಗಣ ದತ್ತ  ಸಾವಿರಾರು ‌ಅಭಿಮಾನಿಗಳು ಆಗಮಿಸುತ್ತಿದ್ದಾರೆ.ಡಾ. ಬಿ ಆರ್ ಅಂಬೇಡ್ಕರ್ ವೇಶಧರಿಸಿ ಅಭಿಮಾನಿ ಆಗಮಿಸಿದ್ದು,ವಿವಿಧ ಕಲಾಕೃತಿ ಗಳ ಜತೆ, ಭಾರತಾಂಬೆಯ ಬೃಹತ್ ಪೋಟೊ, ಬಾಳೆ ಹಣ್ಣಿನ ಗೊನೆ, ಶ್ರೀರಾಮ ಪೋಟೋ ಸಮೇತ ಅಭಿಮಾನಿಗಳು ಆಗಮಿಸಿದ್ದಾರೆ.ಎದೆಯ ಮೇಲೆ ಅಭಿಮಾನಿ ಒಬ್ಬರು ಸಿಎಂ ಸಿದ್ದರಾಮಯ್ಯ ಎಂದು ಟ್ಯೂಟು ಹಾಕಿಸಿಕೊಂಡಿದ್ದು ,ವರುಣ ಕ್ಷೇತ್ರದಿಂದ ಕಂಸಾಳೆ ಕಲಾವಿದ ರವಿ ಆಗಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ