ಯಲಹಂಕದಲ್ಲಿ ಬೆರಳೆಣಿಕೆಯ ಬಸ್ ಸಂಚಾರ

ಶುಕ್ರವಾರ, 29 ಸೆಪ್ಟಂಬರ್ 2023 (14:40 IST)
ಕರ್ನಾಟಕ ಬಂದ್ ಹಿನ್ನಲೆ ಯಲಹಂಕದಲ್ಲಿ ಬೆರಳೆಣಿಕೆಯ ಬಸ್ ಸಂಚಾರ ನಡೆಸಿದೆ.ಬೆಳಗ್ಗೆ ಬೆಳಗ್ಗೆ ತಮ್ಮ ಊರುಗಳಿಗೆ, ಕೆಲಸಗಳಿಗೆ ಜನ ತೆರಳುತ್ತಿದ್ದಾರೆ.ಎಮರ್ಜೆನ್ಸಿ ಮೆಡಿಕಲ್ ಸ್ಟೋರ್ಸ್ ಬಿಟ್ಟರೆ ಎಲ್ಲಾ ಅಂಗಡಿಗಳು ಮುಚ್ಚಿದೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಕೆ.ಎಸ್.ಆರ್.ಪಿ ತುಕಡಿ‌ ನಿಯೋಜನೆ ಮಾಡಲಾಗಿದೆ.ಬೆಂಗಳೂರು ಉತ್ತರದಲ್ಲಿ ಕರ್ನಾಟಕ ಬಂದ್ ಗೆ ವ್ಯಾಪಕ‌ ಬೆಂಬಲ ವ್ಯಕ್ತವಾಗಿದೆ.ಯಲಹಂಕ ಬಸ್ ನಿಲ್ದಾಣ, ಕೆಂಪೇಗೌಡ ಸರ್ಕಲ್, ಗಾಂಧಿನಗರಗಳಲ್ಲಿ‌ ಅಂಗಡಿ ಮುಂಗಟ್ಟು ಮುಚ್ಚಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ