ಟಿಕೆಟ್​ಗಾಗಿ ನಟ ಶಶಿಕಮಾರ್​ ಲಾಬಿ

ಶುಕ್ರವಾರ, 31 ಮಾರ್ಚ್ 2023 (18:20 IST)
ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಟಿಕೆಟ್‌ ಲಾಬಿ ಜೋರಾಗಿದೆ. ನಟ, ಮಾಜಿ ಸಂಸದ ಶಶಿಕುಮಾರ್ ಬೆಂಗಳೂರಿನ R.T. ನಗರ ಸಿಎಂ ಬಸವರಾಜ್​​ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ್ದು, ಟಿಕೆಟ್​ಗಾಗಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ. ಶಶಿಕುಮಾರ್ ಇತ್ತೀಚೆಗಷ್ಟೇ BJP ಪಕ್ಷ ಸೇರ್ಪಡೆಯಾಗಿದ್ರು.. ಚಳ್ಳಕೆರೆ, ಮೊಳಕಾಲ್ಮೂರು ಟಿಕೆಟ್ ನೀರಿಕ್ಷೆಯಲ್ಲಿ ಶಶಿಕುಮಾರ್ ಇದ್ದಾರೆ.. ಮೊದಲ ಪಟ್ಟಿ ಬಿಡುಗಡೆಗೆ BJP ಕೊನೆ ಹಂತದ ಸಿದ್ಧತೆ ಮಾಡಿಕೊಂಡಿದ್ದು, ಈ ಹಿನ್ನೆಲೆ ಸಿಎಂ ಬೊಮ್ಮಾಯಿ ಭೇಟಿ ಮಾಡಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ