ಕಾವೇರಿ ವಿಚಾರವನ್ನು ಮತ್ತೆ ಕೆದಕಿದ ತಮಿಳುನಾಡು
ರಾಷ್ಟ್ರಪತಿ ಚುನಾವಣೆಗೆ ಕೇಂದ್ರಕ್ಕೆ ತಮಿಳುನಾಡಿನ ಮತ ನಿರ್ಣಾಯಕವಾಗಲಿದೆ. ಇದನ್ನೇ ತಮಿಳುನಾಡು ದಾಳವಾಗಿ ಪ್ರಯೋಗಿಸುತ್ತಿದೆಯೇ ಎಂದು ಅನುಮಾನಗಳು ಮೂಡಿವೆ. ಕೇಂದ್ರವೂ ಎಐಎಡಿಎಂಕೆಯನ್ನು ಓಲೈಸಲು ಅವರ ಬೇಡಿಕೆ ಮಣಿಯಬಹುದು ಎಂಬ ಲೆಕ್ಕಾಚಾರ ಅವರದ್ದಾಗರಿಬಹುದು.