ಏಪ್ರಿಲ್ 15 ರಿಂದ ಮದ್ಯ ಮಾರಾಟ : ಕುಡುಕರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ?

ಸೋಮವಾರ, 6 ಏಪ್ರಿಲ್ 2020 (17:31 IST)
ಕೊರೊನಾ ವೈರಸ್ ತಡೆಗಾಗಿ ಇದ್ದ ಲಾಕ್ ಡೌನ್ ನಿಂದಾಗಿ ಮದ್ಯ ಸಿಗದೇ ಕಂಗೆಟ್ಟಿದ್ದ ಕುಡುಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗುಡ್  ನ್ಯೂಸ್ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ನ ಪರಿಸ್ಥಿತಿಯನ್ನು ಅವಲೋಕನ ಮಾಡುತ್ತಿದ್ದೇವೆ. ಏಪ್ರಿಲ್ 14 ರವರೆಗೆ ಯಾವುದೇ ಕಾರಣಕ್ಕೂ ಮದ್ಯಮಾರಾಟಕ್ಕೆ ಅನುಮತಿ ನೀಡೋದಿಲ್ಲ.

ಏಪ್ರಿಲ್ 15 ರಂದು ಆಗಿನ ಸನ್ನಿವೇಶದ ಮೇಲೆ ಮದ್ಯಮಾರಾಟಕ್ಕೆ ಅವಕಾಶ ಕೊಡಬೇಕಾ ಅಥವಾ ಬೇಡ ಎನ್ನುವುದನ್ನು ಚರ್ಚಿಸಿ ಸ್ಪಷ್ಟಪಡಿಸುತ್ತೇವೆ ಎಂದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ