ಬೇಕು ಎಂದಾಗ ಧರಿಸಲು ಬೇಡ ಎಂದಾಗ ಎಸೆಯಲು ನಾನೇನು ಚಪ್ಪಲಿಯಲ್ಲ ಎಂದು ಅಂಬರೀಶ್ ನೀಡಿರುವ ಹೇಳಿಕೆ ತೀರಾ ಕೀಳುಮಟ್ಟದ್ದು. ಇಂತಹ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ಭಿನ್ನಾಭಿಪ್ರಾಯಗಳಿದ್ದಲ್ಲಿ ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳಲಿ. ಅದನ್ನು ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.