PSI ಕಿರುಕುಳಕ್ಕೆ ಬೇಸತ್ತ ಎ ಎಸ್ ಐ ಹೀಗೆ ಮಾಡೋದಾ

ಶನಿವಾರ, 23 ನವೆಂಬರ್ 2019 (21:50 IST)
ಇನ್ಸಪೆಕ್ಟರ್ ಕಿರುಕುಳಕ್ಕೆ ಬೇಸತ್ತ ಎಎಸ್ಐ ಮಾಡಬಾರದ ಕೆಲಸ ಮಾಡಿದ್ದಾರೆ.

ಇನ್ಸಪೆಕ್ಟರ್ ಸೈದುಲು ಎಂಬಾತ ನೀಡುತ್ತಿದ್ದ ಕಿರುಕುಳಕ್ಕೆ ಎಎಸ್ ಐ ನರಸಿಂಹ ರೋಸಿ ಹೋಗಿದ್ದರು.

ಹೀಗಾಗಿ ಮಾನಸಿಕವಾಗಿ ಕುಗ್ಗಿದ್ದ ಎಎಸ್ಐ ಯನ್ನು ವರ್ಗಾವಣೆ ಕೂಡ ಮಾಡಲಾಗಿತ್ತು. ಇದರಿಂದ ಮತ್ತಷ್ಟು ಬೇಸರಗೊಂಡಿದ್ದ ಎಎಸ್ ಐ ನರಸಿಂಹ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೈದರಾಬಾದ್ ನಲ್ಲಿ ಘಟನೆ ನಡೆದಿದ್ದು, ಸ್ಥಳೀಯರ ನೆರವಿನಿಂದ ಎಎಸ್ಐರನ್ನು ಆಸ್ಪತ್ರಗೆ ದಾಖಲು ಮಾಡಿದ್ದರೂ ಪರಿಸ್ಥಿತಿ ಚಿಂತಾಜನಕವಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ