ದೆಹಲಿಗೆ ಮತ್ತೆ ಬೊಮ್ಮಾಯಿ ದೌಡು; ನಾಳೆ ಸಂಪುಟ ವಿಸ್ತರಣೆ ಫೈನಲ್?

ಭಾನುವಾರ, 1 ಆಗಸ್ಟ್ 2021 (19:12 IST)
ಹೈಕಮಾಂಡ್ ಬುಲಾವ್ ಸೋಂಕಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ದೇಹಕ್ಕೆ ದಿಢೀರ್ ದೌಡಾಯಿಸಿದ್ದು, ನಾಳೆ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ದೊರೆಯುವ ಸಾಧ್ಯತೆ ಇದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ದೇಹಕ್ಕೆ ಆಗಮಿಸುವ ಸೂಚನೆಯನ್ನು ಹೊಂದಿರುವ ಬೊಮ್ಮಾಯಿ ಇಂದು ಸಂಜೆ 5.15 ರ ವಿಮಾನದಲ್ಲಿ ದೇಹಕ್ಕೆ ಪ್ರಯಾಣ ಬೆಳೆಸಿದರು.
ಬೊಮ್ಮಾಯಿ ಸಂಪುಟಕ್ಕೆ ಸೇರುವ 6 ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ, ಹೈಕಮಾಂಡ್ 7 ಶಾಸಕರ ಪಟ್ಟಿ ನೀಡಲಾಗಿದೆ ಈ ಮೂಲಕ 13 ಶಾಸಕರು ಮೊದಲ ಬಳಕೆಯ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಗಿಟ್ಟಿಸಲಿದ್ದಾರೆ. ಇದೇ ವೇಳೆ 20 ರಿಂದ 21 ಶಾಸಕರಿಗೆ ಮೊದಲ ಹಂತದಲ್ಲೇ ಮಣೆ ಹಾಕಲು ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ