ನಾಳೆ ಭಾರತ್ ಬಂದ್; ರಾಜ್ಯದಲ್ಲೂ ಹೆಚ್ಚಾಗಲಿದೆ ಬಂದ್ ಕಾವು

ಸೋಮವಾರ, 7 ಡಿಸೆಂಬರ್ 2020 (11:41 IST)
ಬೆಂಗಳೂರು : ರೈತ ಸಂಘಟನೆಗಳು ಸೇರಿ ನಾಳೆ ಭಾರತ್ ಬಂದ್ ಗೆ ಕರೆ ನೀಡಿದೆ. ಇದಕ್ಕೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದೆ.

ರಾಜ್ಯದಲ್ಲೂ ಬಂದ್ ಕಾವು ಹೆಚ್ಚಾಗಲಿದೆ ಎನ್ನಲಾಗಿದೆ. ಕುರುಬೂರು ಶಾಂತ್ ಕುಮಾರ್ ನೇತೃತ್ವದಲ್ಲಿ ಧರಣಿ ನಡೆಸಲಿದ್ದು, ಸರ್ಕಾರದ ವಿರುದ್ಧ ಆಹೋರಾತ್ರಿ ಪ್ರತಿಭಟನೆ ನಡೆಸಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಮೌರ್ಯ ಸರ್ಕಲ್  ನಲ್ಲಿ ಧರಣಿ ನಡೆಯಲಿದೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ