ಬಿಎಸ್ ವೈ ಹುಟ್ಟೂರಿನ ಜನರು ಮಾಡಿದ್ರು ಇಂಥ ಕೆಲಸ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಟ್ಟಿರೋ ಬೂಕನಕೆರೆ ಹೋಬಳಿ ಜನ ಇಂಥ ಕೆಲಸ ಮಾಡಿ ಮಾದರಿಯಾಗಿದ್ದಾರೆ.
ಸಹಕಾರ ಸಂಘದ ಆಡಳಿತ ಮಂಡಳಿಯವರು ಹಾಗೂ ಗ್ರಾಮಸ್ಥರು ಎಲ್ಲರೂ ಒಟ್ಟುಗೂಡಿ ಕೊಡಗು ಸಂತ್ರಸ್ತರಿಗೆ 33 ಅಕ್ಕಿ ಮೂಟೆ, 50 ಕೆ.ಜಿ. ಬೇಳೆ, ತೆಂಗಿನಕಾಯಿಗಳು ಹಾಗೂ ಪರಿಹಾರ ಹಣವನ್ನು ನೀಡಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪನವರ ತವರು ಹೋಬಳಿ ಜನರು ಮಾಡಿರೋ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.