ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ

ಶನಿವಾರ, 27 ಮೇ 2023 (14:30 IST)
ಇಂದು ನಗರದ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.ರಾಜಭವನದ ಸುತ್ತ ಬಿಗಿಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ.9 ಗಂಟೆಯ ನಂತರ ಸಾರ್ವಜನಿಕ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.ಪರ್ಯಾಯ ಮಾರ್ಗವನ್ನ ಟ್ರಾಫೀಕ್ ಪೊಲೀಸರು ಸೂಚಿಸಿದ್ದಾರೆ.ಈಗಾಗಲೇ ಸಾಕಷ್ಟು ‌ಪೊಲೀಸರ ನಿಯೋಜನೆ ಮಾಡಲಾಗಿದ್ದು,ಪೊಲೀಸ್ ತಿಮ್ಮಯ್ಯ ಸರ್ಕಾಲ್ , ಸೇರಿದಂತೆ ‌ಬಾಳೆಕುಂದ್ರ ಸರ್ಕಲ್ , ರಾಜಭವನದ ಸಮೀಪ ಪೊಲೀಸರ ನಿಯೋಜನೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ