ಸಿಎಂ ಯಡಿಯೂರಪ್ಪ ಆಡಿಯೋ ಟೇಪ್ ಸಿಬಿಐ ತನಿಖೆಗೆ…
ಸಿಎಂ ಆಡಿಯೋ ಟೇಪ್ ಅನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಆ ಮೂಲಕ ಜನರಿಗೆ ಸತ್ಯ ಗೊತ್ತಾಗಬೇಕಿದೆ. ಹೀಗಂತ ಮಾಜಿ ಸಚಿವ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಆಡಿಯೋ ವಿಷಯದ ವಿರುದ್ಧ ಹೋರಾಟ ಮಾಡಲಿದೆ. ಆಡಳಿತ ವ್ಯವಸ್ಥೆ ಕುಸಿದಿರೋದ್ರಿಂದ ಟಿಪ್ಪುವಿನ ವಿಚಾರ ಬಂದಿದೆ. ಟಿಪ್ಪು ವಿಚಾರ ಕೈಬಿಡುವುದರಿಂದ ಯುವಜನರಿಗೆ ನಷ್ಟವಾಗಲಿದೆ ಎಂದ್ರು.
ಟಿಪ್ಪು ವಿಚಾರವನ್ನ ಪಠ್ಯಪುಸ್ತಕದಿಂದ ತೆಗೆದರೆ ನಮಗೇನೂ ನಷ್ಟವಿಲ್ಲ. ಭಾರತದ ರಾಷ್ಟ್ರಪತಿಗಳೇ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ ಅಂತ ಖಾದರ್ ಹೇಳಿದ್ರು.