ಜೂನ್ 12 ರಿಂದ ಜೆಡಿಎಸ್ನಿಂದ ಅಮಾನತ್ತಿನಲ್ಲಿಟ್ಟಿದ್ದೀರಿ. ನಾನು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಸಮಯಾವಕಾಶ ಬೇಕಾಗಿದೆ. ಪೂರ್ಣ ಪ್ರಮಾಣದ ಉತ್ತರ ನೀಡಲು ಮೂರು ತಿಂಗಳು ಕಾಲವಕಾಶ ಕೊಡಿ. ನಮ್ಮನ್ನು ಜೆಡಿಎಸ್ನಲ್ಲಿ ಉಳಿಸಿಕೊಳ್ಳಿ ಎಂದು ಕೇಳಿಕೊಳ್ಳುವುದಿಲ್ಲ ಜೆಡಿಎಸ್ ವರಿಷ್ಠ ದೇವೇಗೌಜರಿಗೆ ಚೆಲುವರಾಯ ಸ್ವಾಮಿ ಟಾಂಗ್ ನೀಡಿದ್ದಾರೆ.