ಕಾಲ ಕಾಲಕ್ಕೆ ವ್ಯವಸ್ಥೆ ಬದಲಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ತಮ್ಮ ನಡೆ ನುಡಿಯಲ್ಲಿ ಬದಲಾವಣೆ ತಂದುಕೊಂಡಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು ಬದಲಾಗುತ್ತಿದ್ದಾರೆ. ಅದರಂತೆ ವ್ಯವಸ್ಥೆ ಕೂಡಾ ಬದಲಾಗುತ್ತಿದೆ. ಹಿಂದಿನ ಜನಪರ ಕಾಳಜಿ ದಿನಗಳೆದಂತೆ ಮಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.