ಆಪ್ತ ಸಚಿವರು ಬಾರದ್ದಕ್ಕೆ ಸಚಿವ ಆಂಜನೇಯ ಮೇಲೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ
ಇದರಿಂದ ಗರಂ ಆದ ಸಿಎಂ ತಕ್ಷಣ ಫೋನ್ ಮಾಡಲು ಸೂಚಿಸಿದರಲ್ಲದೆ, ಸಚಿವರು ವೇದಿಕೆಗೆ ಬರುವವರೆಗೂ ಕಾದು ನಂತರ ಸುದ್ದಿಗೋಷ್ಠಿ ಆರಂಭಿಸಿದರು. ಅವರಿಗೆ ಆರೋಗ್ಯ ಚೆನ್ನಾಗಿಯೇ ಇದೆ ಎಂದು ಆಂಜನೇಯ ಅವರಿಗೆ ಹೇಳಿದ್ದು ಅಲ್ಲಿದ್ದವರ ಗಮನ ಸೆಳೆಯಿತು.