ರಮಣಶ್ರೀ ಕ್ಲಿನಿಕ್ ನ ಡಾ.ರಮಣ ರಾವ್ ವಿರುದ್ಧ ದೂರು

ಸೋಮವಾರ, 8 ನವೆಂಬರ್ 2021 (19:20 IST)
ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ಕನ್ನಡಪರ ಚಿಂತಕ ಡಾ.ಆರ್.ಎ.ಪ್ರಸಾದ್ ಎಂಬುವರು ದೂರು ನೀಡಿದ್ದಾರೆ.
ಪುನೀತ್ ರಾಜ್ ಕುಮಾರ್ ಕುಟುಂಬದ ವೈದ್ಯರಾಗಿರುವ ರಮಣಶ್ರೀ ಕ್ಲಿನಿಕ್ ನ ಡಾ.ರಮಣ ರಾವ್ ವಿರುದ್ಧ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ