ಖರ್ಗೆಗೆ ಹೀನಾಯ ಸೋಲು; ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆಗೆ ಮುಖಭಂಗ

ಗುರುವಾರ, 23 ಮೇ 2019 (14:50 IST)
ನಿರಂತರವಾಗಿ ಗೆಲ್ಲುತ್ತಲೇ ಬಂದಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿಯ ಉಮೇಶ ಜಾಧವ ಗೆಲುವು ದಾಖಲು ಮಾಡಿದ್ದಾರೆ. ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸಹ ಸೋಲಿನ ಸಮೀಪದಲ್ಲಿದ್ದಾರೆ. 

ಕಲಬುರಗಿ ಮಲ್ಲಿಕಾರ್ಜುನ ಖರ್ಗೆಗೆ ಹೀನಾಯ ಸೋಲು
ಬೀದರ್ ಈಶ್ವರ ಖಂಡ್ರೆಗೆ ಭಾರೀ ಹಿನ್ನಡೆ
ಬೆಳಗಾವಿ ಸುರೇಶ್ ಅಂಗಡಿ ಮುನ್ನಡೆ
ಚಿಕ್ಕೋಡಿ ಪ್ರಕಾಶ ಹುಕ್ಕೇರಿ ಹಿನ್ನಡೆ
ಮಂಡ್ಯದಲ್ಲಿ ಸುಮಲತಾಗೆ 50 ಸಾವಿರ ಮತಗಳಿಂದ ಮುನ್ನಡೆ
ಹಾವೇರಿ ಶಿವಕುಮಾರ ಉದಾಸಿ ಗೆಲುವು
ದಾವಣಗೆರೆ ಜಿ.ಎಂ.ಸಿದ್ದೇಶ್ವರ 45 ಸಾವಿರ ಮತಗಳಿಂದ ಮುನ್ನಡೆ
ಚಿಕ್ಕಬಳ್ಳಾಪುರ ವೀರಪ್ಪ ಮೋಯಿಲಿ ಸೋಲು
ರಾಯಚೂರು ಬಿಜೆಪಿಯ ರಾಜಾ ಅಮರೇಶ್ ನಾಯಕ್ ಗೆಲುವು
ಕೊಪ್ಪಳ ಬಿಜೆಪಿಯ ಸಂಗಣ್ಣ ಕರಡಿ 38 ಸಾವಿರ ಮತಗಳಿಂದ ಗೆಲುವು
ಹಾವೇರಿ ಶಿವಕುಮಾರ ಉದಾಸಿ ಗೆಲುವು
ಉಡುಪಿ – ಚಿಕ್ಕಮಗಳೂರು ಶೋಭಾ ಕರಂದ್ಲಾಜೆ 62 ಮತಗಳ ಅಂತರದಿಂದ ಗೆಲುವು
ದಕ್ಷಿಣ ಕನ್ನಡ ನಳೀನ್ ಕುಮಾರ್ ಕಟೀಲ್ 2 ಲಕ್ಷ 70 ಸಾವಿರ ಮತ ಅಂತರದಿಂದ ಗೆಲುವು
ಕೋಲಾರ ಕೆ.ಎಚ್.ಮುನಿಯಪ್ಪ ಸೋಲು
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು
ಶಿವಮೊಗ್ಗ ಬಿ.ವೈ.ರಾಘವೇಂದ್ರ ಗೆಲುವು
ಬಳ್ಳಾರಿ ದೇವೇಂದ್ರಪ್ಪ ಗೆಲುವು
ಬೆಂಗಳೂರು ಉತ್ತರ ಸದಾನಂದಗೌಡ ಗೆಲುವಿನತ್ತ
ತುಮಕೂರು ಹೆಚ್.ಡಿ.ದೇವೇಗೌಡರಿಗೆ ಹಿನ್ನಡೆ
ಬೆಂಗಳೂರು ಸೆಂಟ್ರಲ್ ರಿಜ್ವಾನ್ ಅರ್ಷದ್ 28 ಸಾವಿರ ಮತಗಳಿಂದ ಮುನ್ನಡೆ
ಉತ್ತರ ಕನ್ನಡ ಅನಂತಕುಮಾರ ಹೆಗಡೆ ಗೆಲುವು
ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ ಗೆಲುವು
ಕೋಲಾರ ಮುನಿಸ್ವಾಮಿ ಗೆಲುವು
ದಕ್ಷಿಣ ಕನ್ನಡ ನಳೀನ್ ಕುಮಾರ ಕಟೀಲ್ ಗೆಲುವು
ಬಾಗಲಕೋಟೆ ಪಿ.ಸಿ.ಗದ್ದಿಗೌಡ ಮುನ್ನಡೆ
ವಿಜಯಪುರ ರಮೇಶ ಜಿಗಜಿಣಗಿ ಗೆಲುವು
ಕಲಬುರಗಿ ಉಮೇಶ ಜಾಧವ ಮುನ್ನಡೆ
ಬೀದರ್ ಭಗವಂತ ಖೂಬಾ ಮುನ್ನಡೆ
ಧಾರವಾಡ ಪ್ರಲ್ಹಾದ ಜೋಶಿ ಗೆಲುವು

 ಕ್ಷಣ ಕ್ಷಣದ ಸುದ್ದಿಗಾಗಿ ವೆಬ್ ದುನಿಯಾ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ