ಡಾ.ಜಿ. ಪರಮೇಶ್ವರ ಆಪ್ತ ಐಟಿಗೆ ಹೆದರಿ ಆತ್ಮಹತ್ಯೆ

ಶನಿವಾರ, 12 ಅಕ್ಟೋಬರ್ 2019 (14:20 IST)

ಕಾಂಗ್ರೆಸ್ ಮುಖಂಡ, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ಆಪ್ತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪರಮೇಶ್ವರ್ ಅವರಿಗೆ ಐಟಿ ದಾಳಿ ನಡೆಸಿ ಶಾಕ್ ನೀಡಿತ್ತು. ಅಲ್ಲದೇ ಹವಾಲಾ ಹಗರಣ ಕುರಿತು ವಿವರಣೆ ನೀಡುವಂತೆ ಹಾಜರಾಗಲು ಸೂಚಿಸಿತ್ತು.

ಐಟಿ ದಾಳಿ ಹಾಗೂ ಐಟಿ, ಇಡಿ ವಿಚಾರಣೆಯ ಭಯಕ್ಕೆ ಒಳಗಾದ ಪರಮೇಶ್ವರ್ ರ ಆಪ್ತ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ನೇಣಿಗೆ ಶರಣಾಗಿರೋ ರಮೇಶ್ ಆತ್ಮಹತ್ಯೆಗೂ ಮುನ್ನ ಸ್ನೇಹಿತರ ಜತೆ ಮಾತನಾಡಿದ್ದು, ಐಟಿ ದಾಳಿ ಶಾಕ್ ನೀಡಿದೆ. ಇನ್ನು ಐಟಿ ಅಧಿಕಾರಿಗಳು ಎಂತೆಂಥ ಪ್ರಶ್ನೆ ಕೇಳ್ತಾರೋ ಅಂತ ಭಯವ್ಯಕ್ತಪಡಿಸಿದ್ದರು ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ