ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್`ಗೆ ಹದ್ದು ಡಿಕ್ಕಿ
ಘಟನೆ ನಡೆದಾಗ ಸಿಎಂ ಜೊತೆ ಗೃಹ ಸಚಿವ ಪರಮೆಶ್ವರ್ ಸಹ ಇದ್ದರು. ಗಟನೆಯಿಂದ ವಿಚಲಿತರಾದ ಸಿಎಂ ಮತ್ತು ಗೃಹ ಸಚಿವರು ಏರ್`ಪೋರ್ಟ್`ನಲ್ಲೇ ಉಳಿದು ಬಳಿಕ ಹಾಸನಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಸಿಎಂ ಕಾರಿನ ಮೇಲೆ ಕಾಗೆ ಕುಳಿತು ಭಾರಿ ಸುದ್ದಿಯಾಗಿತ್ತು. ಬಳಿಕ ಸಿಎಂ ಕಾರನ್ನೇ ಬದಲಿಸಿದರು ಎಂದು ಹೇಳಲಾಗಿತ್ತು.