×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹುಲಿ ಹಿಡಿಯಲು ಬಂದ ಆನೆ ನಾಪತ್ತೆ!
ಗುರುವಾರ, 6 ಡಿಸೆಂಬರ್ 2018 (19:16 IST)
ಹುಲಿ
ಹಿಡಿಯಲು
ಕಾಯಾಚರಣೆಗೆ
ಬಂದಿದ್ದ
ಆನೆಯೇ
ಕಾಡಿನೊಳಗೆ
ನಾಪತ್ತೆಯಾಗಿರುವ
ಘಟನೆ ನಡೆದಿದೆ.
ಮೈಸೂರು
ಜಿಲ್ಲೆಯ
ಹೆಚ್
.
ಡಿ
.
ಕೋಟೆ
ಬಳಿಯ
ಅಂತರಸಂತೆ
ಅರಣ್ಯ
ವಲಯ
ವ್ಯಾಪ್ತಿಯಲ್ಲಿ ಈ ಘಟನೆ
ಸಂಭವಿಸಿದೆ
.
ತಾಲ್ಲೂಕಿನ
ಅಂತರಸಂತೆ
ಗ್ರಾಮದ
ಬಳಿ
ಕಾಣಿಸಿಕೊಂಡಿದ್ದ
ಹುಲಿ
,
ಗ್ರಾಮದ
ಹಸುಗಳ
ಮೇಲೆ
ದಾಳಿ
ಮಾಡಿತ್ತು
.
ಇದರಿಂದ
ಗ್ರಾಮಸ್ಥರು
ಆತಂಕಕ್ಕೆ
ಒಳಗಾಗಿದ್ದರು
.
ಅರಣ್ಯ
ಇಲಾಖೆಯು
ಹುಲಿ
ಹಿಡಿಯುವ
ಕಾರ್ಯಾಚರಣೆ
ಆರಂಭಿಸಿದ್ದರು
.
ಕಾರ್ಯಾಚರಣೆಗಾಗಿ
ದಸರಾ
ಆನೆ
ಅರ್ಜುನ
ಜೊತೆ
ನಾಲ್ಕು
ಆನೆಗಳು
ಬಂದಿದ್ದವು
.
ಈ
ನಾಲ್ಕು
ಆನೆಗಳಲ್ಲಿ
ಅಶೋಕ
ಎಂಬ
ಆನೆ
ಕಾರ್ಯಾಚರಣೆ
ವೇಳೆ
ಪಟಾಕಿ
ಶಬ್ದಕ್ಕೆ
ಬೆದರಿ
ಮಾವುತನನ್ನು
ಕೆಳಗೆ
ಬೀಳಿಸಿ
ಕಾಡಿನೊಳಗೆ
ನಾಪತ್ತೆಯಾಗಿದೆ
.
ಸಣ್ಣಪುಟ್ಟ
ಗಾಯಗಳಿಂದ
ಮಾವುತ
ಪ್ರಾಣಾಪಾಯದಿಂದ
ಪಾರಾಗಿದ್ದಾರೆ
.
ಈಗ
ಅರಣ್ಯ
ಇಲಾಖೆಯೂ
ಹುಲಿ
ಕಾರ್ಯಾಚರಣೆ
ನಿಲ್ಲಿಸಿ
ಕಾಡಿನೊಳಗೆ
ತಪ್ಪಿಸಿ
ಕೊಂಡಿರುವ
ಅಶೋಕ
ಆನೆ
ಹುಡುಕುವ
ಕಾರ್ಯಚರಣೆ
ಪ್ರಾರಂಭಿಸಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ನರಹುಲಿ(ನೀರುಳಿ) ಸಮಸ್ಯೆಗೆ ಇಲ್ಲಿದೆ ಮನೆಮದ್ದು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಾಹುಲಿ ಖ್ಯಾತಿಯ ನಟ ಹರ್ಷವರ್ಧನ್
ಮೊಬೈಲ್ ನಲ್ಲಿ ಚಿತ್ರಿಕರಣ ಮಾಡುತ್ತಿದ್ದವನ ಅಟ್ಟಿಸಿಕೊಂಡ ಬಂದ ಕಾಡಾನೆಗಳು!
ಸಾಮಾಜಿಕ ಜಾಲತಾಣಗಳಲ್ಲಿ ಹುಲಿ ಬಂತು ಹುಲಿ, ಸುಳ್ಳು ಸುದ್ದಿಗೆ ಬೆಚ್ಚಿಬಿದ್ದ ಜನ
ಕಾಡಾನೆ ಸಾವು: ಮೂವರ ವಿರುದ್ಧ ಪ್ರಕರಣ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ
Bakrid: ಬಕ್ರೀದ್ ಹಬ್ಬದ ಹಿನ್ನಲೆ, ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ಬದಲು: ಬದಲಿ ಮಾರ್ಗ ಇಲ್ಲಿದೆ
B Dayananda: ಸಿಎಂ ಹೇಳಿದ ತಕ್ಷಣ ಬಿ ದಯಾನಂದ ಸಸ್ಪೆಂಡ್ ಆಗಲ್ಲ, ಅಂತಿಮ ತೀರ್ಮಾನ ಇವರದ್ದೇ
Karnataka Weather: ಇಂದು ಈ ಜಿಲ್ಲೆಗಳಲ್ಲಿ ಹವಾಮಾನ ಬದಲಾವಣೆ ಗಮನಿಸಿ
Bakrid ಹಿನ್ನೆಲೆ: ಬೆಂಗಳೂರು ರಸ್ತೆ ಬದಿ ಕುರಿ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ, Video
ಆ್ಯಪ್ನಲ್ಲಿ ವೀಕ್ಷಿಸಿ
x