ಕ್ರಿಕೆಟ್ ಆಟ ಕೊಲೆಯಲ್ಲಿ ಅಂತ್ಯ : ರೌಡಿ ಶೀಟರ್ ಸೇರಿ 4 ಜನ ಅರೆಸ್ಟ್

ಶುಕ್ರವಾರ, 3 ಜುಲೈ 2020 (19:39 IST)
ಕ್ರಿಕೆಟ್ ಆಡುವಾಗ ಉಂಟಾಗಿದ್ದ ಕಿರಿಕ್ ನಿಂದಾಗಿ ಹತ್ಯೆಯಾಗಿದ್ದ ವ್ಯಕ್ತಿಯ ಕೇಸ್ ಗೆ ಸಂಬಂಧಿಸಿದಂತೆ 4 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಚಿಕ್ಕಜಾಲ ಪೊಲೀಸರು ಕಾರ್ಯಾಚರಣೆ ನಡೆಸಿ ರೌಡಿ ಶೀಟರ್ ಗಜೇಂದ್ರ, ಸಹಚರರಾದ ನವೀನ್, ರವಿ, ಶಶಿ ಇವರನ್ನು ಬಂಧಿಸಿದ್ದಾರೆ.

ಸುಬ್ರಮಣ್ಯನ ಮೇಲೆ ಮೀನುಕುಂಟೆ ಪ್ರದೇಶದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದರು. ಸುಬ್ರಮಣ್ಯ ಕೊಲೆಯಾಗಿದ್ದನು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ