ರಾಜ್ಯದಲ್ಲಿ ಇನ್ನು ನಾಲ್ಕು ದಿನ ಮಳೆ

ಮಂಗಳವಾರ, 31 ಅಕ್ಟೋಬರ್ 2023 (14:00 IST)
ರಾಜ್ಯದಲ್ಲಿ ಮತ್ತೆ ವರುಣನ ಸಿಂಚನವಾಗಲಿದೆ.ನಿನ್ನೆ ಮದ್ಯಾಹ್ನ ಇಂದಲೇ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಲಿದೆ.ನಗರದ ಬಹುತೇಕ ಕಡೆಗಳಲ್ಲಿ ಮಳೆ ಸಿಂಚನವಾಗಿದ್ದು,ನಾಳೆ ಸಿಲಿಕಾನ್ ಸಿಟಿಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಸಾಧ್ಯತೆ ಇದೆ.ರಾಮನಗರ. ಕೋಲಾರ್. ಬೆಂಗಳೂರು ನಗರ. ಬೆಂಗಳೂರು ಗ್ರಾಮಾಂತರ. ತುಮಕೂರು. ಚಿಕ್ಕಬಳ್ಳಾಪುರ. ಭಾಗದಲ್ಲಿ ಹವಾಮಾನ ಇಲಾಖೆ ಮಳೆ ಮುನ್ಸೂಚನೆ  ನೀಡಿದೆ.
 
ಇನ್ನು ಇಂದು ಕರಾವಳಿ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.ಉತ್ತರ ಒಳನಾಡಿನಲ್ಲಿ ತುಂತುರು ಮಳೆ ಸಾಧ್ಯತೆ ಇದ್ದು,ಇನ್ನು ನಿನ್ನೆ ರಾಜ್ಯದಲ್ಲಿಯು ಸಹ ಮಳೆಯಾಗಲಿದೆ.ಬೆಳಗಾವಿ. ಗದಗ ಹುಬ್ಬಳ್ಳಿ ಧಾರವಾಡ, ವಿಜಯನಗರ, ಹಾವೇರಿ ಚಿಕ್ಕೋಡಿ. ಬಾಗಲಕೋಟ ಹೀಗೆ ಹಲವು ಭಾಗದಲ್ಲಿ ಇನ್ನು ನಾಲ್ಕು ದಿನ ಮಳೆಯಾಲಿದೆ ಎಂದು ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ