ಇಂದಿರಾ ಕ್ಯಾಂಟೀನ್‌ ಗೆ ಜೀವ ತುಂಬಲು ಮುಂದಾದ ಸರ್ಕಾರ

ಸೋಮವಾರ, 12 ಜೂನ್ 2023 (14:15 IST)
ಇಂದಿರಾ ಕ್ಯಾಂಟೀನ್‌ ಗೆ ಜೀವ ತುಂಬಲು ಸರ್ಕಾರ ಮುಂದಾಗಿದೆ.ಇಂದು ಮಧ್ಯಾಹ್ನ  ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.ಬಿಬಿಎಂಪಿ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚಿಸಲಿದ್ದಾರೆ.ಕ್ಯಾಂಟೀನ್‌ಗೆ ಕಾಯಕಲ್ಪ ಕಲ್ಪಿಸುವ ಕುರಿತು ಚರ್ಚೆ ನಡೆಯಲಿದೆ.ಹೊಸ ತಿಂಡಿ ಪರಿಚಯಿಸುವ ಬಗ್ಗೆಯೂ ಸಿಎಂ ಸಮಾಲೋಚನೆ ನಡೆಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ