ಸರ್ಕಾರಿ ಶಾಲೆ ದೇಣಿಗೆ ಆದೇಶ ವಾಪಸ್

ಶನಿವಾರ, 22 ಅಕ್ಟೋಬರ್ 2022 (21:01 IST)
ಸರ್ಕಾರಿ ಶಾಲೆಯ ದೇಣಿಗೆ ಆದೇಶವನ್ನ  ಶಿಕ್ಷಣ ಇಲಾಖೆ ವಾಪಸ್ ಪಡೆದಿದೆ.ದಾನ,ದೇಣಿಗೆ ಸಂಗ್ರಹಿಸುವಂತೆ ಸುತ್ತೋಲೆ ಹೊರಡಿಸಿದ್ದ ಶಿಕ್ಷಣ ಇಲಾಖೆ ಆದೇಶಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ,ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರು ವಿರೋಧ ವ್ಯಕ್ತಪಡಿಸಿದರು.ಹೀಗಾಗಿ ತನ್ನ ಆದೇಶವನ್ನ ಶಿಕ್ಷಣ ಇಲಾಖೆ ವಾಪಸ್ ಪಡೆದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ