ಕಂದಾಯ ಇಲಾಖೆ ಗೆ ಹೈಕೋರ್ಟ್ ನಿರ್ದೇಶನ

ಮಂಗಳವಾರ, 27 ಜುಲೈ 2021 (20:37 IST)
ಸಾರ್ವಜನಿಕರಿಗೆ ನಿಗದಿತ ವೇಳೆಗೆ ದಾಖಲೆಗಳನ್ನು ನೀಡುವಂತೆ  ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯ ಏಕಸದಸ್ಯ ಪೀಠ ಕಂದಾಯ ಇಲಾಖೆಯ  ಪ್ರದಾನ  ಕಾರ್ಯದರ್ಶಿ ಗಳಿಗೆ ತಾವೂ ಕಂದಾಯ ಇಲಾಖೆಯ  ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಸೂಚಿಸಬೇಕೆಂದು ನಿರ್ದೇಶಿಸಿದೆ .ನ್ಯಾಯಾಲಯ ಹೊರತು ಪಡಿಸಿ ಇನ್ನಿತ್ತರ ಭೂದಾಖಲೆಗಳನ್ನು  ನೀಡಲು ವಿಳಂಭವಾಗುತ್ತಿರುವ ಕುರಿತು ಸುನೀತಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ‌ ಅರ್ಜಿ‌ಸಲ್ಲಿಸಿದ್ದರು.ಈ ಅರ್ಜಿಯನ್ನು ವಿಚಾರಣೆಗೆ ಕೈಎತ್ತಿಕೊಂಡ ನ್ಯಾಯಾಲಯ  ವಿಚಾರಣೆ ಯನ್ನು ಮುಂದೂಡಿದೆ. ಕಂದಾಯ ಇಲಾಖೆಯಲ್ಲಿ ಭೂ ದಾಖಲೆ ಗಳನ್ನ  ಕಾಲಮಿತಿಯೊಳಗೆ ನೀಡಿತ್ತಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ