ನಟ್ಟ ನಡುರಾತ್ರಿ ಹುಲಿಯನ್ನೇ ಹಿಡಿದದ್ದು ಹೇಗೆ?
ಜಾನುವಾರು ಹಾಗೂ ಜನರಲ್ಲಿ ತೀವ್ರ ಜೀವಭಯಕ್ಕೆ ಕಾರಣವಾಗಿದ್ದ ಹುಲಿಯೊಂದನ್ನು ಕೊನೆಗೂ ಸೆರೆಹಿಡಿಯಲಾಗಿದೆ.
ನಡುರಾತ್ರಿ ಅಂದಾಜು 8 ವಷ೯ ಪ್ರಾಯದ ಹುಲಿಯನ್ನು ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದ್ದು ಸೆರೆ ಸಿಕ್ಕಿರುವ ಹುಲಿಯನ್ನು ಮೈಸೂರು ಮೖಗಾಲಯಕ್ಕೆ ಸಾಗಿಸಲಾಗಿದೆ.
ಹಲವು ಜಾವಾರುಗಳನ್ನು ಕೊಂದು ಗ್ರಾಮಸ್ಥರಲ್ಲಿ ಜೀವಭಯ ಉಂಟು ಮಾಡಿದ್ದ ಹುಲಿಯನ್ನು ಸೆರೆ ಹಿಡಿಯಲು 1 ತಿಂಗಳಿನಿಂದ ಅರಣ್ಯ ಇಲಾಖೆ ಕಾಯಾ೯ಚರಣೆ ಕೈಗೊಂಡಿತ್ತು. ಹಲವು ಬಾರಿ ಹುಲಿ ಸೆರೆಯಿಂದ ತಪ್ಪಿಸಿಕೊಂಡಿತ್ತು.
ಕೊನೆಗೂ ಸೆರೆ ಸಿಕ್ಕಿರುವ ಹುಲಿಯಿಂದಾಗಿ ಶ್ರೀಮಂಗಲ, ಹುದಿಕೇರಿ ವ್ಯಾಪ್ತಿಯ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.