ಪಕ್ಷ ಉಚ್ಚಾಟನೆ ಮಾಡಿದ್ರೆ ಸಾರ್ವತ್ರಿಕ ನಿರ್ಣಯವಾಗಿರುತ್ತದೆ- ಸಿಟಿ ರವಿ

ಬುಧವಾರ, 8 ಮಾರ್ಚ್ 2023 (16:29 IST)
ಮಾಡಾಳ್ ವಿರೂಪಾಕ್ಷಪ್ಪ ಉಚ್ಚಾಟನೆ ಗೊಂದಲ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.ಉಚ್ಚಾಟನೆ ಬಗ್ಗೆ ಇದುವರೆಗೂ ನನಗೆ ಮಾಹಿತಿ ಇಲ್ಲ.ಅಕಸ್ಮಾತ್ ಉಚ್ಚಾಟನೆ ಮಾಡಿದ್ರೆ  ಸಾರ್ವತ್ರಿಕ ನಿರ್ಣಯವಾಗಿರುತ್ತದೆ.ಪ್ರಾಥಮಿಕ ವರದಿ ಕೈ ಸೇರುವವರೆಗೂ  ಒಬ್ಬ ವ್ಯಕ್ತಿಯ ಬಗ್ಗೆ ಅವನ ಮೇಲಿನ ಆರೋಪ ಸ್ಪಷ್ಟಪಡಿಸುವವರೆಗೂ ಆ ವರದಿ ಆಧಾರಿಸಿ ಪಕ್ಷ ನಿರ್ಧಾರ ಮಾಡುತ್ತದೆ ಎಂದು  ಸಿಟಿ ರವಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ