×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಅಂತರ್ಜಾತಿ ವಿವಾಹವಾದ ಪ್ರೇಮಿಗಳು
ಶುಕ್ರವಾರ, 20 ಜುಲೈ 2018 (14:19 IST)
ಅವರಿಬ್ಬರ ಪ್ರೀತಿಗೆ ಮನೆಯವರ
ವಿರೋಧ ಇತ್ತು. ಆದರೆ ವಿರೋಧದ
ನಡುವೆಯೂ
ಪ್ರೇಮಿಗಳಿಬ್ಬರು
ದೇವಸ್ಥಾನದಲ್ಲಿ
ಮದುವೆ
ಮಾಡಿಕೊಂಡ
ಘಟನೆ ನಡೆದಿದೆ.
ಧಾರವಾಡ
ಜಿಲ್ಲೆಯಲ್ಲಿ ಅಂತರ್ಜಾತಿ ಮದುವೆಯೊಂದು
ನಡೆದಿದೆ
.
ಧಾರವಾಡ
ಜಿಲ್ಲೆಯ
ಸುಳ್ಳ
ಗ್ರಾಮದ
ಬಸವರಾಜ್
ದೇಸಾಯಿ
ಎಂಬ
(27)
ವರ್ಷದ
ಯುವಕ
ಮಹಾರಾಷ್ಟ್ರ
ಮೂಲದ
ಮೋನಿಕಾ
ಎಂಬ
(24)
ವರ್ಷದ
ಯುವತಿಯನ್ನ
ಪ್ರೀತಿಸಿ
ಮದುವೆ
ಮಾಡಿಕೊಂಡವನು
.
ಇವರಿಬ್ಬರೂ
ಕಳೆದ
4
ವರ್ಷಗಳಿಂದ
ಪ್ರೀತಿಸುತಿದ್ದರು
.
ಜಾತಿ
ಅಡ್ಡ
ಬಂದ
ಕಾರಣ
ಇವರ
ಮದುವೆಗೆ
ಅಡಚಣೆಯಾಗಿತ್ತು
.
ಯುವಕ
ಲಿಂಗಾಯತ
ಜಾತಿಗೆ
ಹಾಗೂ
ಯುವತಿ
ಪರಿಶಿಷ್ಟ
ಜಾತಿಗೆ
ಸೇರಿದ್ದ
ಕಾರಣ,
ಯುವತಿ
ಮನೆಯವರು
ಇದಕ್ಕೆ
ವಿರೋಧ
ಮಾಡುತಿದ್ದರು
.
ಈ
ಹಿನ್ನೆಲೆ
ಯುವಕ
ತನ್ನ
ಕುಟುಂಬ
ಹಾಗೂ
ದಲಿತ
ಸಂಘಟನೆಯ
ಮುಖೇನ
ಅವರ
ಸಮ್ಮುಖದಲ್ಲೇ
ಧಾರವಾಡ
ನಗರದ
ದುರ್ಗಾದೇವಿ
ದೇವಸ್ಥಾನದಲ್ಲಿ
ಹೂವಿನ
ಹಾರ
ಬದಲಿಸುವ
ಮೂಲಕ
ನವ
ಜೀವನಕ್ಕೆ
ಕಾಲಿಟ್ಟರು
.
ಯುವತಿ
ಸದ್ಯ
ಪುಣೆಯಲ್ಲಿ
ಎಂ.ಎಸ್
.
ಡಬ್ಲು ವಿದ್ಯಾಭ್ಯಾಸ
ಮಾಡುತ್ತಿದ್ದು
,
ಯುವಕ
ಸದ್ಯ
ಪುಣೆಯಲ್ಲಿ
ಖಾಸಗಿ
ಸಂಸ್ಥೆಯಲ್ಲಿ
ನೆಟವರ್ಕಿಂಗ್
ಕೆಲಸ
ಮಾಡುತ್ತಿದ್ದಾನೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಗಿಡನೆಡುವ ಮೂಲಕ ಏಪ್ರಿಲ್ ಫೂಲ್ ಡೇ ಆಚರಣೆ
ರಾಜ್ಯ ಬಜೆಟ್ ಮಂಡನೆ; ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ ಹೆಚ್ಚಳ
ಪ್ರಿಯತಮ ಕೊಟ್ಟ ಒಳಉಡುಪನ್ನು ತೊಟ್ಟು ವಿಡಿಯೋ ಮಾಡಿ ಕಳುಹಿಸಿದ ಪ್ರಿಯತಮೆ
ಅಪ್ರಾಪ್ತ ಪ್ರೇಮಿಗಳು ಒಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ
ಪ್ರೇಮಿಯನ್ನು ಸನಿಹ ಸೆಳೆಯಲು ಈ ಸೂತ್ರಗಳು ಸಾಕು!
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಎನ್ ಡಿಎ ಸಂಸದರು ಏನು ಇಂಡಿಯಾ ಗೇಟ್ ಕಾಯಕ್ಕೆ ಇದ್ದಾರಾ: ನಾಲಿಗೆ ಹರಿಬಿಟ್ಟ ಪ್ರದೀಪ್ ಈಶ್ವರ್
ಪ್ರಿಯಾಂಕ್ ಖರ್ಗೆಯವರೇ ಸಿಎಂಗೆ ಹೇಳಿ ಇದೊಂದು ಕೆಲಸ ಮಾಡಿಕೊಟ್ಬಿಡಿ: ಆರ್ ಅಶೋಕ್
ಹೈಕಮಾಂಡ್ ಗೆ ಕಪ್ಪ ಕೊಟ್ಟ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪೋಟಕ ಟ್ವೀಟ್
ಸಾಮಾಜಿಕ ಜಾಲತಾಣದಲ್ಲಿ ರೋಷಾವೇಶ ಬೆನ್ನಲ್ಲೇ ಸಿಎಂ, ಡಿಸಿಎಂ ಮನೆಗೆ ದೌಡಾಯಿಸಿದ ಕಿರಣ್ ಮಜುಂದಾರ್
ಸಂವಿಧಾನ ವಿರೋಧಿ ಅನೈತಿಕ ಪೊಲೀಸ್ ಗಿರಿಗೆ ಈಗ ಕಡಿವಾಣ ಬಿದ್ದಿದೆ: ಸಿದ್ದರಾಮಯ್ಯ
ಆ್ಯಪ್ನಲ್ಲಿ ವೀಕ್ಷಿಸಿ
x