ಐಪಿಎಸ್ ಅಧಿಕಾರಿ ಜಗದೀಶ್ ಕ್ಯಾನ್ಸರ್ ನಿಂದ ಭಾನುವಾರ ಮೃತ

ಭಾನುವಾರ, 26 ಸೆಪ್ಟಂಬರ್ 2021 (21:46 IST)
ಬೆಂಗಳೂರು: ಐಪಿಎಸ್ ಅಧಿಕಾರಿ ಜಗದೀಶ್ ಕ್ಯಾನ್ಸರ್ ನಿಂದ ಭಾನುವಾರ ಮೃತಪಟ್ಟಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ  ಬೆಂಗಳೂರಿನ ಎಚ್ ಸಿ ಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಲಾಖೆ ವಲಯದಲ್ಲಿ ದಕ್ಷತೆ, ಪ್ರಾಮಾಣಿಕತೆಯಿಂದಲೇ ಹೆಸರಾಗಿದ್ದರು.
ಕೆಎಸ್ ಪಿಎಸ್ ತೇರ್ಗಡೆಯಾಗಿ ಅನೇಕ ಕಡೆ ಕೆಲಸ ಮಾಡಿದ್ದ ಜಗದೀಶ್ ಬಿಡಿಎ ನಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದರು. ಅಲ್ಲಿಯೇ ಐಪಿಎಸ್ ಭಡ್ತಿ ಪಡೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ