ಜೆಡಿಎಸ್`ನ 7 ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ. ರಾಮಮೂರ್ತಿಗೆ ಅಡ್ಡ ಮತದಾನ ಮಾಡಿದ್ದ 7 ಶಾಸಕರು ಜೆಡಿಎಸ್`ನಿಂದ ಅಮಾನತುಗೊಂಡಿದ್ದರು. ಆದರೆ, ಆ ಬಳಿಕ ಜೆಡಿಎಸ್ ಪಕ್ಷದಿಮದ ದೂರವೇ ಉಳಿದ ಶಾಸಕರು ಕಾಂಗ್ರೆಸ್ ನಾಯಕರ ಜೊತೆಯೇ ಗುರುತಿಸಿಕೊಂಡಿದ್ದರು.