ಗೆಲ್ತಾರಪ್ಪ ಗೆಲ್ತಾರೆ ಸುರೇಶ್ ಅಣ್ಣಾ ಗೆಲ್ತಾರೆ ಎಂದು ಘೋಷಣೆ ಕೂಗಿದ ಕೈ ಕಾರ್ಯಕರ್ತರು

ಶನಿವಾರ, 13 ಮೇ 2023 (14:14 IST)
ಹೆಬ್ಬಾಳ ಕಾಂಗ್ರೆಸ್‌ ಕಾರ್ಯಕರ್ತರಿಂದ  ಮೌಂಟ್ ಕಾರ್ಮಲ್ ಕಾಲೇಜ್ ಮುಂಭಾಗ ಜಯ ಘೋಷಣೆ ಮೊಳಗಿದೆ.ಹೆಬ್ಬಾಳದಲ್ಲಿ ಬೈರತಿ ಸುರೇಶ್ ಮುನ್ನೆಲೆಗೆ ಬಂದಿರುವ ಹಿನ್ನೆಲೆ ಕೈ ಕಾರ್ಯಕರ್ತರು  ಘೋಷಣೆ ಕೂಗಿದ್ದಾರೆ.ಗೆಲ್ತಾರಪ್ಪ ಗೆಲ್ತಾರೆ ಸುರೇಶ್ ಅಣ್ಣಾ ಗೆಲ್ತಾರೆ ಎಂದು ಘೋಷಣೆ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ