ಕನ್ನಡ ರಾಜ್ಯೋತ್ಸವ ಈ ಬಾರಿ ಸರಳ

ಭಾನುವಾರ, 31 ಅಕ್ಟೋಬರ್ 2021 (19:31 IST)
ನಾಳೆ ಕನ್ನಡ ರಾಜ್ಯೋತ್ಸವ. ಕೊರೊನಾ ಇಳಿಮುಖವಾದ ಮೇಲೆ ಕನ್ನಡದ ಹಬ್ಬವನ್ನು ಆಚರಿಸಲು ಸಿದ್ದತೆ ನಡೆಸಲಾಗಿತ್ತು. ಆದರೆ ಸರಳತೆಯ ಸಾಮ್ರಾಟ್​, ವೀರ ಕನ್ನಡಿಗ ಪವರ್​ ಸ್ಠಾರ್​ ಪುನೀತ್​ ರಾಜ್​ಕುಮಾರ್​  ಬಾರದೂರಿಗೆ ತೆರಳಿದ್ದಾರೆ. ಹೀಗಾಗಿ ಯಾರಿಗೂ  ಅದ್ದೂರಿಯಾಗಿ  ರಾಜ್ಯೋತ್ಸವ ಆಚರಿಸಲು ಮನಸ್ಸಿಲ್ಲ. ಹೀಗಾಗಿ ಕನ್ನಡದ ಹಬ್ಬವನ್ನು ಸರಳವಾಗಿ ಆಚರಿಸಲು ಕನ್ನಡ ಪರ ಸಂಘಟನೆಗಳು ನಿರ್ಧರಿಸಿವೆ. ಸಾಕೇಂತಿಕವಾಗಿ ಧ್ವಜಾರೋಹಣ ನೆರವೇರಿಸಿ, ಯುವರತ್ನ ಪುನೀತ್​ ರಾಜ್​ಕುಮಾರ್​ಗೆ ಶ್ರದ್ದಾಂಜಲಿ ಸಲ್ಲಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ