ಚುನಾವಣಾ ಪ್ರಚಾರಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಟೆಂಪಲ್ ರನ್

ಶನಿವಾರ, 22 ಏಪ್ರಿಲ್ 2023 (18:06 IST)
ಇಂದು ಮುಂಜಾನೆ ಐದು ಗಂಟೆಗೆ ಈಶ್ವರನ ದೇವಸ್ಥಾನಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.ಕನಕಪುರದಲ್ಲಿರುವ ಮಳಗಾಳಿನಲ್ಲಿ ಇರುವ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದಾರೆ.ಈಶ್ವರ ನ ಆರ್ಶಿವಾದ ಪಡೆದು ಚುನಾವಣಾ ಪ್ರಚಾರದ ಅಖಾಡಕ್ಕೆ ಡಿಕೆ ಶಿವಕುಮಾರ್  ಧುಮುಕಿದ್ದಾರೆ.ಈ ವೇಳೆ ಮಳಗಾಳಿನ ಗ್ರಾಮಸ್ಥರಾದ ನಿವೃತ್ತ ಪೊಲೀಸ್ ಎಸ್ ಪಿ  ಶ್ರೀನಿವಾಸ್ ಮಂಜುನಾಥ್.ಸಂಪತ್. ಕಾಂತರಾಜ್. ದಾಸಪ್ಪ ಜಯರಾಮ್. ದೇವರಾಜ್. ಡಿಕೆಶಿವಕುಮಾರ್ ಗೆ ಸಾಥ್ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ