ಸ್ಲಂ ವಾಸ್ತವ್ಯ ಹೂಡಲು ಕಾರಣವವೆನೆಂಬುದನ್ನು ಬಿಚ್ಚಿಟ್ಟ ಕೆ.ಎಸ್.ಈಶ್ವರಪ್ಪ

ಭಾನುವಾರ, 11 ಫೆಬ್ರವರಿ 2018 (10:12 IST)
ಶಿವಮೊಗ್ಗ : ಬಿಜೆಪಿ ನಾಯಕರು ಸ್ಲಂ ಜನರ ಸಮಸ್ಯೆಗಳನ್ನು ತಿಳಿಯಲು ಈಗಾಗಲೇ ಸ್ಲಂ ವಾಸ್ತವ್ಯವನ್ನು  ಹೂಡಿದ್ದು, ಈ ಮಧ್ಯ ಕೆ.ಎಸ್.ಈಶ್ವರಪ್ಪ ಅವರು ಸ್ಲಂ ವಾಸ್ತವ್ಯ ಹೂಡಲು ಕಾರಣವೆನೆಂಬುದಕ್ಕೆ ಗರಂ ಆಗಿ ಉತ್ತರವೊಂದನ್ನು ನೀಡಿದ್ದಾರೆ.

 
ಶಿವಮೊಗ್ಗ ನ್ಯೂ ಮಂಡ್ಲಿಯ ದೀಪಾ ಗಣೇಶ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿರುವ ಕೆ.ಎಸ್.ಈಶ್ವರಪ್ಪ ಅವರು’ ನಾವು ಚುನಾವಣೆಗೋಸ್ಕರವೇ  ಸ್ಲಂ ವಾಸ್ತವ್ಯ ಹೂಡಿದ್ದೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಗರಂ ಆಗಿ ಉತ್ತರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ