ಹಬ್ಬಕ್ಕೆ ಸಾಲು ಸಾಲು ರಜೆ

ಬುಧವಾರ, 8 ಸೆಪ್ಟಂಬರ್ 2021 (15:23 IST)
ಬೆಂಗಳೂರು:ಶುಕ್ರವಾರ, ಶನಿವಾರ, ಭಾನುವಾರ ಸತತ ಮೂರು ದಿನಗಳ ರಜೆ ಇದೆ.  ಹಬ್ಬಕ್ಕೆ ಊರಿಗೆ ಹೋಗುವವರಿಗೆ ಖಾಸಗಿ ಬಸ್​ಗಳು ಟಿಕೆಟ್ ದರವನ್ನು ಏರಿಕೆ ಮಾಡಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಜನಸಾಮಾನ್ಯರ ಗತಿಯೇನು? ಖಾಸಗಿ ಬಸ್​​ಗಳ ಲೂಟಿಗೆ ಕಡಿವಾಣ ಹಾಕುವವರು ಯಾರು? ಎಂಬ ಪ್ರಶ್ನೆ ಹುಟ್ಟಿದೆ.
 
ಈಗಾಗಲೇ ಖಾಸಗಿ ಬಸ್​​ಗಳಲ್ಲಿ ದುಪ್ಪಟ್ಟು ಟಿಕೆಟ್ ದರ ವಸೂಲಿ ಮಾಡುತ್ತಿದ್ದಾರೆ. ಗೌರಿ ಗಣೇಶ  ಹಬ್ಬಕ್ಕೆ ಖಾಸಗಿ ಬಸ್ 'ದರ'ಬಾರ್ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ