ಬಂಧಿತ ವಿದ್ಯಾರ್ಥಿಗಳು ತಮ್ಮ ಪ್ರಾಧ್ಯಾಪಕರಾದ ಪ್ರಸನ್ನ ರಾಜು, ಧನರಾಜ್ ಮತ್ತು ಚಂದನ್ ರಾಜ್ ಅವರ ಪೋಟೋಗಳನ್ನು ಇ-ಮೇಲ್ ಮೂಲಕ ವಿಮಾನ ನಿಲ್ದಾಣಕ್ಕೆ ಕಳುಹಿಸಿ, ಈ ವ್ಯಕ್ತಿಗಳು ದಾವೂದ್ ಇಬ್ರಾಹಿಂ ಆಪ್ತರು, ಇವರುಗಳ ಮೂಲಕ 10 ದಶಲಕ್ಷ ಡಾಲರ್ ನೀಡಬೇಕು. ಇಲ್ಲವಾದಲ್ಲಿ ವಿಮಾನ ಅಪಹರಣ ಮತ್ತು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ್ದರು.