ಕೃಷಿ ಕಾಯ್ದೆಗಳು ರೈತರ ಪರವಿಲ್ಲ –ಮಲ್ಲಿಕಾರ್ಜುನ ಖರ್ಗೆ

ಶುಕ್ರವಾರ, 5 ಫೆಬ್ರವರಿ 2021 (13:10 IST)
ಬೆಂಗಳೂರು : ಕೃಷಿ ಕಾಯ್ದೆಗಳು ರೈತರ ಪರವಿಲ್ಲ. ಹೀಗಾಗಿ ರೈತರು ಪ್ರತಿಭಟನೆ ನಡೆಸ್ತಿದ್ದಾರೆ ಎಂದು ರಾಜ್ಯಸಭೆಯಲ್ಲಿ ಸಂಸದ ಖರ್ಗೆ ಹೇಳಿದ್ದಾರೆ.

ಕೆಂಪು ಕೋಟೆ ಮುತ್ತಿಗೆಯನ್ನು ಖಂಡಿಸುತ್ತೇವೆ. ಕೆಂಪುಕೋಟೆ ಮುತ್ತಿಗೆ ಕುತಂತ್ರದ ಕೃತ್ಯ . ಕೆಂಪು ಕೋಟೆ ಘಟನೆಯನ್ನು ಸಮರ್ಥಿಸಿಕೊಳ್ಳಲ್ಲ. ಪ್ರತಿಭಟನೆ ಹತ್ತಿಕ್ಕೋ ನಿಮ್ಮ ತಂತ್ರ ಫಲಿಸಲಿಲ್ಲ. ರೈತ ವಿರೋಧಿ ಕಾನೂನನ್ನು ಹಿಂಪಡೆಯಬೇಕು ಎಂದು ಸಂಸದ ಖರ್ಗೆ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ