ಜಿಲ್ಲಾಧಿಕಾರಿಯವರಿಗೆ ಧಮ್ಕಿ ನೀಡಿ ಹಲವು ದಿನಗಳಿಂದ ತಲೆ ಮರೆಸಿಕೊಂಡು ತಿರುಗಾಡುತ್ತಿರುವ ಮಾಜಿ ಜಿಲ್ಲಾ ಪಂಜಾಯತ್ ಅಧ್ಯಕ್ಷ ಹಾಗೂ ಸಿಎಂ ಆಪ್ತ ಕೆ.ಮರಿಗೌಡ ಪೊಲೀಸರಿಗೆ ಶರಣಾಗುವುದಾದರೇ ಹಾಗೂ ಪೊಲೀಸರ ವಶದಲ್ಲಿಯೇ ರಾಕೇಶ್ ಅಂತಿಮ ದರ್ಶನದಲ್ಲಿ ಪಾಲ್ಗೊಳುವುದಾದರೇ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ನ್ಯಾಯಾಧೀಶರಾದ ಶ್ರೀನಿವಾಸ್ ಗೌಡ ಅವರು ಅಭಿಪ್ರಾಯ ಪಟ್ಟಿದ್ದಾರೆ.