×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮಾಧ್ಯಮಗಳ ಮೇಲೆ ಸಚಿವ ರಮೇಶ ಜಾರಕಿಹೊಳಿ ಸಿಡಿಮಿಡಿ
ಶನಿವಾರ, 21 ಜುಲೈ 2018 (19:03 IST)
ಮಾಧ್ಯಮಗಳು
ಕಳೆದ
ಎರಡು
ತಿಂಗಳಿನಿಂದ
ಸುಳ್ಳು
ವರದಿ
ಮಾಡುವ
ಮೂಲಕ
ಜನರ
ದಿಕ್ಕು ತಪ್ಪಿಸುವ
ಕಾರ್ಯ
ಮಾಡುತ್ತಿವೆ
ಎಂದು
ಮಾಧ್ಯಮಗಳ
ಮೇಲೆ
ಹರಿ
ಹಾಯ್ದ
ಜಿಲ್ಲಾ
ಉಸ್ತುವಾರಿ
ಸಚಿವ
ರಮೇಶ
ಜಾರಕಿಹೊಳಿ
ಹೇಳಿಕೆ ನೀಡಿದ್ದಾರೆ.
ಬೆಳಗಾವಿ
ಜಿಲ್ಲೆಯ
ಚಿಕ್ಕೋಡಿ
ಪಟ್ಟಣದ
ಪ್ರವಾಸಿ
ಮಂದಿರದಲ್ಲಿ
ಮಾಧ್ಯಮದವರೊಂದಿಗೆ
ಮಾತನಾಡಿದ
ಅವರು
,
ನಾನು
ಆಜ್ಮೀರಕ್ಕೆ
ಪ್ರವಾಸಕ್ಕೆ
ತೆರಳಿದ್ದೆ.
ಅದರ
ಬಗ್ಗೆ
ಮಾಧ್ಯಮಗಳು
ಗುಂಪುಗಾರಿಕೆಯಿದೆ
ಎಂದು
ಸುಳ್ಳು
ವರದಿ
ಬಿತ್ತರಿಸಿದವು
ಎಂದರು
.
ಮುಖ್ಯಮುಂತ್ರಿ
ಹೆಚ್.ಡಿ. ಕುಮಾರಸ್ವಾಮಿ
ಅವರು
ಕಣ್ಣೀರು
ಹಾಕುತ್ತಿದ್ದಾರೆ
ಎಂದು
ಕೇಳಿದ
ಪ್ರಶ್ನೆಗೆ
ಉತ್ತರಿಸಿದ
ಅವರು
,
ಕಾಂಗ್ರೆಸ್
ಪಕ್ಷದವರ
ಕಾಟ
ಸಿ
.
ಎಂ
ಅವರಿಗಿಲ್ಲ
.
ಆದರೆ
ಬಿಜೆಪಿಯವರ
ಕಾಟ
ಹೆಚ್ಚಾಗಿದೆ
.
ಕುಮಾರಸ್ವಾಮಿ
ಅವರು
ಭಾವನಾತ್ಮಕವಾಗಿ
ಕಣ್ಣೀರು
ಹಾಕಿದ್ದಾರೆ
ಎಂದರು
.
ಕಾಂಗ್ರೆಸ್
ಪಕ್ಷದದಲ್ಲಿ
ಯಾವುದೇ
ಭಿನ್ನಾಭಿಪ್ರಾಯವಿಲ್ಲ
ಎಂದರು
.
ಬೆಳಗಾವಿ
ಜಿಲ್ಲೆ
ವಿಭಜನೆ
ಮಾಡಿ
ಚಿಕ್ಕೋಡಿ
,
ಗೋಕಾಕ
,
ಬೈಲಹೊಂಗಲ
ಜಿಲ್ಲೆಯನ್ನಾಗಿ
ಮಾಡಿದರೆ
ಅದಕ್ಕೆ
ಸಮ್ಮತಿ
ಇದೆ
ಎಂದರು
.
ಸಹೋದರ
ಸತೀಶ
ಜಾರಕಿಹೊಳಿ
ಅವರು
ಸಹ
ತಮ್ಮ
ಆಪ್ತರೊಂದಿಗೆ
ಪ್ರವಾಸಕ್ಜೆ
ಹೊರಟಿದ್ದಾರೆ
ಎಂದು
ಕೇಳಲಾದ
ಪ್ರಶ್ನೆಗೆ
ಉತ್ತರಿಸಿದ
ಅವರು
,
ಅವರು
ಬೇಕಾದರೆ
ಹೋಗಲಿ
ಎಂದರು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಧರ್ಮದಿಂದ ರಾಜ್ಯ ನಡೆಸುತ್ತಿದ್ದೇವೆ ಎಂದ ಸಚಿವ ಡಿಕೆಶಿ
ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ
ನನ್ನ ಡಿಕ್ಷನರಿಯಲ್ಲೇ ದ್ವೇಷ ಎನ್ನುವ ಪದವಿಲ್ಲ ಎಂದ ಕಾಂಗ್ರೆಸ್ ಹಿರಿಯ ನಾಯಕ
ರಾಜ್ಯದ ಸಂಸದರಿಗೆ ಸಚಿವ ಡಿಕೆಶಿ ಕೊಟ್ಟ ಐಫೋನ್ ವಿವಾದಕ್ಕೆ ಟ್ವಿಸ್ಟ್
ಮೀನುಗಾರರ ಬೇಡಿಕೆಗೆ ಸ್ಪಂದಿಸಿದ ಸರಕಾರ..!
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Mallikarjun Kharge: ಐಟಿ, ಇಡಿ ಬಿಟ್ಟು ಕಾಂಗ್ರೆಸ್ ಸರ್ಕಾರ ಬೀಳಿಸ್ತಾರೆ ಹುಷಾರ್: ಎಚ್ಚರಿಕೆ ಕೊಟ್ಟ ಖರ್ಗೆ
National Herald case ನಲ್ಲಿ ಸುಮ್ ಸುಮ್ನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತೊಂದರೆ ಕೊಡ್ತಿದೆ ಕೇಂದ್ರ: ಮಲ್ಲಿಕಾರ್ಜುನ ಖರ್ಗೆ
Waqf Bill:ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿರುವಂತೆ ಹಿಂದೂ ಟ್ರಸ್ಟ್ ಗಳಲ್ಲಿ ಮುಸ್ಲಿಮರಿಗೆ ಅವಕಾಶ ಕೊಡ್ತೀರಾ: ಸುಪ್ರೀಂಕೋರ್ಟ್
Bengaluralli ಏನಾಗುತ್ತಿದೆ, ಮಹಿಳೆಗೆ ಮರ್ಮಾಂಗ ತೋರಿಸಿ ಯುವಕನಿಂದ ಅಸಭ್ಯ ವರ್ತನೆ
ಗಣತಿ ಸುನಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಕೊಚ್ಚಿ ಹೋಗುತ್ತಾರೆ: ಕುಮಾರಸ್ವಾಮಿ
ಆ್ಯಪ್ನಲ್ಲಿ ವೀಕ್ಷಿಸಿ
x