ನಾಡಗೀತೆಗೆ ಅಪಮಾನವಾದರು ಸುಮ್ಮನಿದ್ದ ಸಚಿವ ಶಂಕರ್ ಪಾಟೀಲ್ ಬಿ ಮುನೇನಕೊಪ್ಪ..!

ಭಾನುವಾರ, 7 ಆಗಸ್ಟ್ 2022 (17:54 IST)
ಕೈ ಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 8 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕೈಮಗ್ಗ ಉತ್ಪಾದನ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಕೈಮಗ್ಗ ನೇಕಾರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
 
ಮೇಳ ಉದ್ಘಾಟಿಸಿದ ಇಲಾ ಸಚಿವ ಶಂಕರ್ ಪಾಟೀಲ್ ಬಿ ಮುನೇನಕೊಪ್ಪನವರ ಕಾರ್ಯಕ್ರಮ ಉದ್ಘಾಟನೆಗೆ ಮುನ್ನ ನಾಡಗೀತೆಗೆ ಅಗೌರವ ತೋರಿದ್ದಾರೆ.ಅರ್ಥದಲ್ಲೇ ನಾಡಗೀತೆಯನ್ನ ಮೊಟಕುಗೊಳಿಸಿ ಅಗೌರವ ಸೂಚಿಸಿದ್ದಾರೆ.ಇನ್ನು ಸಚಿವರ ಎದುರೇ ನಾಡಗೀತೆಗೆ ಅಪಮಾನವಾಗ್ತಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ