ಸಿದ್ದರಾಮಯ್ಯ ಕೈ ಹಾಕಬಾರದು ಎಂದ ಸಚಿವ

ಭಾನುವಾರ, 16 ಆಗಸ್ಟ್ 2020 (22:45 IST)

ಸಮಾಜದ ಒಂದೇ ಸಮುದಾಯವನ್ನು ಓಲೈಕೆ ಮಾಡೋಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಸಚಿವರೊಬ್ಬರು ಆರೋಪ ಮಾಡಿದ್ದಾರೆ.
 

ವಿಪಕ್ಷ ನಾಯಕ ಸಿದ್ದರಾಮಯ್ಯನವರು ಒಂದೇ ಸಮುದಾಯವನ್ನು ಓಲೈಕೆ ಮಾಡೋ ಕೆಲಸಕ್ಕೆ ಕೈ ಹಾಕಬಾರದು ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಡಿಜೆ ಹಳ್ಳಿ ಗಲಭೆಗೆ ಯಾರೇ ಕಾರಣರಾದರೂ ಅವರಿಗೆ ಬೆಂಬಲ ನೀಡಬಾರದು. ಕಿಡಿಗೇಡಿಗಳಿಗೆ ಗುಂಡಾಕಾಯ್ದೆ ಯಡಿ ಜೈಲಿಗೆ ಹಾಕಬೇಕೆಂದರು.

 

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ