ರೈತರ ಕೆಲಸ ಮಾಡದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಶಾಸಕ ಎಚ್ ಸಿ ಬಾಲಕೃಷ್ಣ
ಆಗ ಪಕ್ಕದಲ್ಲಿದ್ದ ತಹಶೀಲ್ದಾರ್ ಶರತ್ ಕುಮಾರ್ ಅವರನ್ನು ಬಾಲಕೃಷ್ಣ ವಿಚಾರಿಸಿದಾಗ, ಅವರು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಆನಂದಕುಮಾರ್ ಅವರತ್ತ ಬೆರಳು ತೋರಿಸಿದರು. ಅವರು ಮತ್ತೆ ತಹಶೀಲ್ದಾರ್ ಅವರತ್ತ ಮುಖ ಮಾಡಿದರು.