ಪ್ರವಾಸಿಗರ ನೆಚ್ಚಿನ ತಾಣ ರಾಜಾ ಸೀಟಿನಲ್ಲಿ ಅಭಿವೃದ್ಧಿಯ ಕಾರ್ಯ ಕಾಮಗಾರಿ ಕುಂಟಿತ

ಮಂಗಳವಾರ, 1 ಮಾರ್ಚ್ 2022 (19:43 IST)
ಮಂಜಿನ ನಗರಿ ಮಡಿಕೇರಿ ಮುಖುಟಮಣಿಯಂತಿರುವ ನೆಚ್ಚಿನ ತಾಣ ರಾಜಾ ಸೀಟಿನಲ್ಲಿ ಅಭಿವೃದ್ಧಿ ಕಾರ್ಯ ಕುಂಟಿತವಾಗಿದೆ.
ಗ್ರೇಟರ್ ರಾಜಾಸೀಟ್ ಹೆಸರಿನಲ್ಲಿ ಹೊಸ ಆಯಾಮ ನೀಡಲು ಪ್ರವಾಸೋದ್ಯಮ, ತೋಟಗಾರಿಕೆ, ಉದ್ಯೋಗದ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ, ಕಳಪೆಯಾಗಿದೆ.
ವೀಕ್ಷಣಾ ಗೋಪುರ, ಉದ್ಯಾನವನ, ಸೇರಿದಂತೆ ಪಾದಚಾರಿ ಮಾರ್ಗ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯಬೇಕಿದೆ. ಪ್ರವಾಸೋದ್ಯಮ ಒಂದಷ್ಟು ಶೀಘ್ರವಾಗಿ ಕಾಣುತ್ತಿದೆ ಗತಿಯಲಿ ಕಾಮಗಾರಿ ಮುಗಿಸುವಂತೆ ಶಾಸಕ ಅಪ್ಪಚ್ಚುರಂಜನ್ ಆಯ್ಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ