ನಾಳೆಯ ಬಂದ್ ಗೆ ಖಾಸಗಿ ಬಸ್ ಮಾಲೀಕರಿಂದ ನೈತಿಕ ಬೆಂಬಲ

ಗುರುವಾರ, 28 ಸೆಪ್ಟಂಬರ್ 2023 (16:04 IST)
ನಾಳೆ ಅಖಂಡ ಕರ್ನಾಟಕ ಬಂದ್ ಹಿನ್ನೆಲೆ ನಾಳೆಯ ಬಂದ್ ಗೆ ಖಾಸಗಿ ಬಸ್ ಮಾಲೀಕರಿಂದ ನೈತಿಕ ಬೆಂಬಲ ನೀಡಲಾಗಿದೆ.ಬೆಂಗಳೂರು ಬಂದ್ ಗೆ  ಖಾಸಗಿ ಬಸ್ ಮಾಲೀಕರು ನಾಳೆ ನಡೆಯುವ ಕರ್ನಾಟಕ ಬಂದ್ ಗೂ ನೈತಿಕ ಬೆಂಬಲ ಸೂಚನೆ ನೀಡಿದ್ದು,ನಾಳಿನ ಬಂದ್ ಸಂಬಂದ ಇವತ್ತು ಸಾರಿಗೆ ಒಕ್ಕೂಟದಿಂದ ಸಭೆ ನಡೆಸಲಾಗುತ್ತೆ.ಸಭೆ ಕರೆದು ಅಂತಿಮ ತಿರ್ಮಾನ ತೆಗದುಕೊಳ್ಳುತ್ತೇವೆ.ನೈತಿಕ‌ ಬೆಂಬಲ‌‌ ಇದ್ದೇ ಇರುತ್ತೆ ಎಂದು ಖಾಸಗಿ ಸಾರಿಗೆ ಒಕ್ಕೂಟ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ