ಮೋದಿ ಶಾಕ್ ನೀಡಿದ್ರೂ ಖುಷ್ ಆಗಿರೋ ಯಡಿಯೂರಪ್ಪ

ಶನಿವಾರ, 14 ಡಿಸೆಂಬರ್ 2019 (14:44 IST)

ರಾಜ್ಯದ ಉಪ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಗೆಲುವು ದಾಖಲಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಇನ್ನಿಲ್ಲದ ಪ್ರಯತ್ನ ಮಾಡಿದ್ರೆ, ಅದಕ್ಕೆ ಪ್ರಧಾನಿ ಶಾಕ್ ನೀಡಿದ್ದಾರೆ.
 

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರೊಂದಿಗೆ ಫೋನ್ ಕರೆ ಮಾಡಿ ಮಾತನಾಡಿರೋ ಪ್ರಧಾನಿ ನರೇಂದ್ರ ಮೋದಿ ಶಾಕ್ ನೀಡಿದ್ರು.

ಬೈ ಎಲೆಕ್ಷನ್ ನಲ್ಲಿ ಹೆಚ್ಚು ಸ್ಥಾನ ಬಿಜೆಪಿ ಪಾಲಾಗಿರೋದಕ್ಕೆ ಅಭಿನಂದನೆ ಸಲ್ಲಿಸಿದ್ರು.

ಅಭಿವೃದ್ಧಿ ವಿಷಯದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರದಿಂದ ಸಹಕಾರ ನೀಡೋದಾಗಿ ಮೋದಿ ತಿಳಿಸಿದ್ದು, ಇದರಿಂದ ಸಿಎಂ ಯಡಿಯೂರಪ್ಪ ಖುಷ್ ಆಗಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ