ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಯಡಿಯೂರಪ್ಪ – ಟಗರು ಫುಲ್ ಸೈಲೆಂಟ್

ಶುಕ್ರವಾರ, 13 ಡಿಸೆಂಬರ್ 2019 (13:52 IST)

ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿರೋ ಮಾಜಿ ಸಿಎಂ ರನ್ನು ಹಾಲಿ ಸಿಎ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.
 

ಹೃದಯ ಸಂಬಂಧಿ ಚಿಕಿತ್ಸೆ ಪಡೆದುಕೊಂಡಿರೋ ಸಿದ್ದರಾಮಯ್ಯನವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ಮುಂದೆ ಐದಾರು ತಿಂಗಳು ಜೋರಾಗಿ, ಗಟ್ಟಿಯಾಗಿ ಮಾತನಾಡದಂತೆ ವೈದ್ಯರು ಸಲಹೆ ನೀಡಿದ್ದು, ಕೆಲವು ದಿನಗಳವರೆಗೆ ಟಗರು ಸೈಲೆಂಟ್ ಆಗಿರಲಿದೆ.

ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ