ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 9 ಸಂಪುಟ ದರ್ಜೆ ಸಚಿವರು ಹಾಗೂ ನಾಲ್ವರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಸಚಿವ ಸಂಪುಟಕ್ಕೆ 13 ನೂತನ ಸಚಿವರ ಸೇರ್ಪಡೆಯಾಗಿದ್ದು ರಾಜ್ಯಪಾಲ ವಿ.ಆರ್.ವಾಲಾ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಸಂಪುಟ ದರ್ಜೆ ಸಚಿವರು:
ತನ್ವೀರ್ ಸೇಠ್(ನರಸಿಂಹರಾಜ ಕ್ಷೇತ್ರದ ಶಾಸಕ)
ಎಸ್.ಎಸ್ ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ)
ರಮೇಶ್ ಜಾರಕಿಹೊಳಿ (ಗೋಕಾಕ್ ಕ್ಷೇತ್ರದ ಶಾಸಕ)
ಬಸವರಾಜ ರಾಯರೆಡ್ಡಿ (ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ)
ಕಾಗೋಡು ತಿಮ್ಮಪ್ಪ (ಸಾಗರ ಕ್ಷೇತ್ರದ ಶಾಸಕ)
ರಮೇಶ್ ಕುಮಾರ್(ಶ್ರೀನಿವಾಸಪುರ ಕ್ಷೇತ್ರದ ಶಾಸಕ)
ಸಂತೋಷ್ ಲಾಡ್(ಕಲಘಟಗಿ ಕ್ಷೇತ್ರದ ಶಾಸಕ)
ಎಚ್.ವೈ. ಮೇಟಿ (ಬಾಗಲಕೋಟೆ ಕ್ಷೇತ್ರದ ಶಾಸಕ)
ಎಂ.ಆರ್.ಸೀತಾರಾಮ್ (ವಿಧಾನ ಪರಿಷತ್ ಸದಸ್ಯ)
ರಾಜ್ಯ ಸಚಿವರು:
ರಾಗಿ ಪ್ರಿಯಾಂಕ್ ಖರ್ಗೆ(ಚಿತ್ತಾಪುರ ಕ್ಷೇತ್ರದ ಶಾಸಕ)
ರುದ್ರಪ್ಪ ಲಮಾಣಿ(ಹಾವೇರಿ ಕ್ಷೇತ್ರದ ಶಾಸಕ)
ಈಶ್ವರ ಖಂಡ್ರೆ( ಬೀದರ್ ಜಿಲ್ಲೆ ಭಾಲ್ಕಿ ಕ್ಷೇತ್ರದ ಶಾಸಕ)
ಪ್ರಮೋದ್ ಮಧ್ವರಾಜ್(ಉಡುಪಿ ಕ್ಷೇತ್ರದ ಶಾಸಕ)
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ