ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ 13 ಸಚಿವರು

ಭಾನುವಾರ, 19 ಜೂನ್ 2016 (16:54 IST)
ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 9 ಸಂಪುಟ ದರ್ಜೆ ಸಚಿವರು ಹಾಗೂ ನಾಲ್ವರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯ ಸಚಿವ ಸಂಪುಟಕ್ಕೆ 13 ನೂತನ ಸಚಿವರ ಸೇರ್ಪಡೆಯಾಗಿದ್ದು ರಾಜ್ಯಪಾಲ ವಿ.ಆರ್.ವಾಲಾ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. 
 
ಸಂಪುಟ ದರ್ಜೆ ಸಚಿವರು:
 
ತನ್ವೀರ್​ ಸೇಠ್​(ನರಸಿಂಹರಾಜ ಕ್ಷೇತ್ರದ ಶಾಸಕ)
ಎಸ್​.ಎಸ್​ ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ)
ರಮೇಶ್​ ಜಾರಕಿಹೊಳಿ (ಗೋಕಾಕ್​ ಕ್ಷೇತ್ರದ ಶಾಸಕ)
ಬಸವರಾಜ ರಾಯರೆಡ್ಡಿ (ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ)
ಕಾಗೋಡು ತಿಮ್ಮಪ್ಪ (ಸಾಗರ ಕ್ಷೇತ್ರದ ಶಾಸಕ)
ರಮೇಶ್​ ಕುಮಾರ್​(ಶ್ರೀನಿವಾಸಪುರ ಕ್ಷೇತ್ರದ ಶಾಸಕ)
ಸಂತೋಷ್ ಲಾಡ್​(ಕಲಘಟಗಿ ಕ್ಷೇತ್ರದ ಶಾಸಕ)
ಎಚ್​.ವೈ. ಮೇಟಿ (ಬಾಗಲಕೋಟೆ ಕ್ಷೇತ್ರದ ಶಾಸಕ)
ಎಂ.ಆರ್​.ಸೀತಾರಾಮ್​ (ವಿಧಾನ ಪರಿಷತ್​ ಸದಸ್ಯ)
 
ರಾಜ್ಯ ಸಚಿವರು:
 
ರಾಗಿ ಪ್ರಿಯಾಂಕ್​ ಖರ್ಗೆ(ಚಿತ್ತಾಪುರ ಕ್ಷೇತ್ರದ ಶಾಸಕ)
ರುದ್ರಪ್ಪ ಲಮಾಣಿ(ಹಾವೇರಿ ಕ್ಷೇತ್ರದ ಶಾಸಕ)
ಈಶ್ವರ ಖಂಡ್ರೆ( ಬೀದರ್​ ಜಿಲ್ಲೆ ಭಾಲ್ಕಿ ಕ್ಷೇತ್ರದ ಶಾಸಕ)
ಪ್ರಮೋದ್​ ಮಧ್ವರಾಜ್​(ಉಡುಪಿ ಕ್ಷೇತ್ರದ ಶಾಸಕ) 

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ