ಕೊಲೆಯಾಗಿರುವ 38 ವರ್ಷದ ಪದ್ಮಣ್ಣನಿಗೆ ಮದುವೆಯಾಗಿ ಎರಡು ಮಕ್ಕಳಿದ್ದವು. ಆದರು ಸಹ ಅಂಜಲಿಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದಕ್ಕೆ ರೋಚ್ಚಿಗೆದ್ದ ಅಂಜಲಿ ತನ್ನ ಸಹೋದರರೊಂದಿಗೆ ಸೇರಿ ಮೇ 11 ರಂದು ಧಾರವಾಡ ಜಿಲ್ಲೆಯ ನೂಲ್ವಿ ಕ್ರಾಸ್ ಬಳಿ ಇತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.