×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ
ಶುಕ್ರವಾರ, 1 ಫೆಬ್ರವರಿ 2019 (15:52 IST)
ಲೋಕಸಭೆಯಲ್ಲಿ
2019 – 20
ನೇ
ಸಾಲಿನ
ಕೇಂದ್ರ
ಬಜೆಟ್ ನ್ನು
ಮಂಡಿಸಿದ
ಹಣಕಾಸು
ಸಚಿವ
ಪಿಯೂಷ್
ಗೋಯಲ್, ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ಪ್ರಕಟಿಸಿದ್ದಾರೆ.
ಅಸಂಘಟಿತ
ವಲಯದಲ್ಲಿ
ಕಾರ್ಮಿಕರಿಗೆ
ಬೃಹತ್
ಪಿಂಚಣಿ
ಯೋಜನೆಯನ್ನು
ಘೋಷಣೆ
ಮಾಡಲಾಗಿದೆ
.
ಇದರ
ಅಡಿಯಲ್ಲಿ
10
ಕೋಟಿ
ಜನರಿಗೆ
ಸೌಲಭ್ಯ
ದೊರೆಯಲಿದೆ
., 60
ವರ್ಷದ ಮೇಲಿನ
ಕಾರ್ಮಿಕರಿಗೆ
ಮಾಸಿಕ
3ಸಾವಿರ
ರೂ
.
ಪಿಂಚಣಿ
ದೊರೆಯಲಿದೆ
ಎಂದು
ಪ್ರಕಟಿಸಿದರು
.
ಪ್ರಧಾನ
ಮಂತ್ರಿ
ಶ್ರಮಯೋಗಿ
ಮಂದನ್
ಯೋಜನೆಗೆ
ನಾವು
ಚಾಲನೆ
ನೀಡುತ್ತಿದ್ದು
,
ಇದರ
ಅಡಿಯಲ್ಲಿ
ಅಸಂಘಟಿತ
ವಲಯದಲ್ಲಿ
60
ವರ್ಷ
ಮೇಲ್ಪಟ್ಟವರಿಗೆ
ಮಾಸಿಕ
3
ಸಾವಿರ
ರೂ
.
ಪಿಂಚಣಿ
ನೀಡಲಾಗುವುದು
ಎಂದರು. ಈ
ಯೋಜನೆಯ
ಲಾಭ
ಪಡೆಯಲು
ಕಾರ್ಮಿಕರು
ಮಾಸಿಕ
100
ರೂ
.
ಗಳನ್ನು
ಪಾವತಿಸಬೇಕಾಗುತ್ತದೆ
ಎಂದು
ಅವರು
ಹೇಳಿದರು
. 10
ಕೋಟಿ
ಕಾರ್ಮಿಕರಿಗೆ
ಇದರ
ಲಾಭ
ಸಿಗಲಿದೆ
.
ಅಸಂಘಟಿತ
ವಲಯದಲ್ಲಿನ
ಕಾರ್ಮಿಕರಿಗೆ
ಪ್ರಕಟಿಸಲಾಗಿರುವ
ವಿಶ್ವದ
ಅತಿದೊಡ್ಡ
ಪಿಂಚಣಿ
ಯೋಜನೆ
ಇದಾಗಲಿದೆ
ಎಂದು
ಅವರು
ಆಶಿಸಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕೇಂದ್ರ ಬಜೆಟ್: ಖರ್ಗೆ, ಉಗ್ರಪ್ಪ ಹೇಳಿದ್ದೇನು?
ಬಜೆಟ್ 2019: ಯಾರಿಗೆಲ್ಲಾ ಸಿಕ್ಕಿತು ತೆರಿಗೆ ಸಿಹಿ?
2.5 ಎಕರೆ ಭೂಮಿ ಹೊಂದಿದವರಿಗೆ ವಾರ್ಷಿಕ 6 ಸಾವಿರ
ನಾವ್ಯಾಕೆ ಬಿಜೆಪಿಯವರ ಮನೆ ಬಾಗಿಲಿಗೆ ಹೋಗೋಣ ಎಂದು ರೇವಣ್ಣ ಹೇಳಿದ್ಯಾಕೆ?
ಮುಂದಿನ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದ ಸಚಿವ!
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಡಿ.ಕೆ.ಶಿವಕುಮಾರ್ ಬೆನ್ನಲ್ಲೇ ಹಾಸನಾಂಬೆಯ ಆಶೀರ್ವಾದ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ
ಆಯುರ್ವೇದ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಕೀನ್ಯಾ ಮಾಜಿ ಪ್ರಧಾನಿ ನಿಧನ: ಮೋದಿ ಸಂತಾಪ
ಹೃದಯಸ್ತಂಭನ: ಗೋವಾದ ಎರಡು ಬಾರಿಯ ಮುಖ್ಯಮಂತ್ರಿ, ಹಾಲಿ ಸಚಿವ ರವಿ ನಾಯ್ಕ್ ನಿಧನ
ಆರೆಸ್ಸೆಸ್ ಬೆದರಿಕೆ ಕರೆ ಎಂದು ತೋರಿಸಿದ ಪ್ರಿಯಾಂಕ್ ಖರ್ಗೆಗೆ ನಿಮ್ಮ ನಂಬರ್ ಸುಲಭಕ್ಕೆ ಸಿಗುತ್ತಾ ಎಂದು ಪ್ರಶ್ನಿಸಿದ ಪಬ್ಲಿಕ್
ಆರೆಸ್ಸೆಸ್ ನಿಷೇಧಿಸಲು ಕಾಂಗ್ರೆಸ್ ನಿಂದ ಸಾಧ್ಯವಿಲ್ಲ: ವಿಜಯೇಂದ್ರ
ಆ್ಯಪ್ನಲ್ಲಿ ವೀಕ್ಷಿಸಿ
x